Sunday, June 7th, 2026 11:01 AM
[ditty id=171]

ಗದಗ್ ಜಿಲ್ಲೆಯಲ್ಲಿ ವಾರದ ಕವಾಯತು

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮಲ್ಲಸಮುದ್ರದ ಕವಾಯತು ಮೈದಾನದಲ್ಲಿ ವಾರದ ಕವಾಯತು ನಡೆಸಿ, ಗೌರವ ವಂದನೆ ಸ್ವೀಕರಿಸಿ, ತುಕಡಿಗಳ ಪರಿವೀಕ್ಷಣೆ ಮಾಡಲಾಯಿತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಪ್ರಶಂಸನಾ ಪತ್ರ ನೀಡಿ ಉತ್ತಮ ಕಾರ್ಯಗಳನ್ನು ಶ್ಲಾಘಿಸಲಾಯಿತು ಈ ಕಾಲಕ್ಕೆ ಅಧಿಕಾರಿ ಮತ್ತು ಸಿಬ್ಬಂದಿರವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಇದೇ ಸಂದರ್ಭದಲ್ಲಿ , ನಗದು ಹೊಂದಿರುವ ಬ್ಯಾಗ್‌ನ್ನು ಪ್ರಯಾಣಿಕರಿಗೆ ಸುರಕ್ಷಿತವಾಗಿ ತಲುಪಿಸಿ ನಾಗರಿಕ ಪ್ರಜ್ಞೆಯನ್ನು ಮೆರೆದ ಆಟೋ ಚಾಲಕ ಶ್ರೀ ಸೈಯದ್ ಹುಸೇನ್ ಮುಲ್ಲಾ ರವರಿಗೆ “ಸಮುದಾಯ ರಕ್ಷಕ ಪ್ರಶಂಸನಾ ಪತ್ರ” ನೀಡಿ ಗೌರವಿಸಲಾಯಿತು.

Related Articles

TRENDING ARTICLES

error: Content is protected !!