ದಿನಾಂಕ: 08-08-2025 ರಂದು ಜಿಲ್ಲಾ ಕವಾಯತ್ ಮೈದಾನದಲ್ಲಿ ಶ್ರೀ ಗುಂಜನ್ ಆರ್ಯ,ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು,ಧಾರವಾಡ ಜಿಲ್ಲೆ, ಧಾರವಾಡ ರವರು ಗೌರವ ರಕ್ಷೆಯನ್ನು ಪಡೆದು, ಜಿಲ್ಲೆಯ ಅಧಿಕಾರಿ/ಸಿಬ್ಬಂದಿರವರು ಗಳಿಗೆ ಮುಂಬರುವ ಬಂದೋಬಸ್ತ್ ಗಳ ಬಗ್ಗೆ ಗಮನ ಹರಿಸಲು ಹಾಗೂ 112 ERV vehicleಗಳ ( React Respond Resolve ) ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ತಿಳಿಸಿದರು.
