Police TV Karnataka

ಮೈಸೂರಿನಲ್ಲಿ ಪೊಲೀಸ್ ತಪಾಸಣೆ

ರಾತ್ರಿ ಮಂಡಿ & ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS, ರವರ ನೇತೃತ್ವದಲ್ಲಿ ಉಪ ಪೊಲೀಸ್ ಆಯುಕ್ತರುಗಳಾದ ಕುಮಾರಿ ಬಿಂದು ಮಣಿ RN IPS, ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ KS ಅಪರಾಧ ಮತ್ತು ಸಂಚಾರ, ಕಮಾಂಡೋ ಪಡೆ ಮತ್ತು ಅಧಿಕಾರ ಸಿಬ್ಬಂದಿಗಳೊಂದಿಗೆ ಕಾಲ್ನಡಿಗೆ ಮೂಲಕ ಗಸ್ತು ಮಾಡಿ ಅನುಮಾನಾಸ್ಪದ ವಾಹನಗಳು ವ್ಯಕ್ತಿಗಳು ಮತ್ತು ಅಂಗಡಿಗಳನ್ನು ತಪಾಸಣೆ ಮಾಡಿದರು.

Exit mobile version